“ಶರಣ ಚಳವಳಿಯ ದೃಷ್ಟಿಯಲ್ಲಿ ದೇವರು-ದೇವಾಲಯ

ರೂಪು, ಗುರುತು, ರೀತಿ ಯಾವುದೂ ಇಲ್ಲದ ನಿರಾಕಾರ ಚಲುವನಿಗೆ ಅಂದರೆ ಇಷ್ಟಲಿಂಗಕ್ಕೆಯೇ ಎಂಬುದು ಸ್ಪಷ್ಟವಾಗುವುದಿಲ್ಲವೇ? ಅಲ್ಲಮನ ‘ಗುಹೇಶ್ವರ’ ವೂ ಅಷ್ಟೆ ಎದೆಯ ಗೂಡ-ಗುಹೆ-ಯಲ್ಲಿ ಅಂದರೆ ಉರಸ್ಥಲದಲ್ಲಿ ನೆಲೆಗಾಣಿಸಿಕೊಂಡ ಇಷ್ಟಲಿಂಗವೇ ಅಗುತ್ತದಲ್ಲವೇ?